ಕನ್ನಡ ರಾಜ್ಯೋತ್ಸವ
- ಚಿತ್ರ ಪ್ರಕಾಶ್
ಮುಂಜಾನೆಯ ಮುಸುಕು ತೆಗಿಯಲು ಸೂರ್ಯನು ಎದ್ದು - ಮುಳುಗಿದಾಗ
ನಿಮಿಷ , ಗಂಟೆ ಕಳೆದು ಓಂದು ದಿನ ಪೂರ್ಥಿಯದಾಗ
ಮಳೆಗಾಲ ಮುಗಿದು , ಕಾರ್ತಿಕದ ಬಾಗಿಲು ತೆರೆದಾಗ
ಬಂದಿದೆ ಬಂದಿದೆ ಉತ್ಸವ ಉತ್ಸವ ಕನ್ನಡ ರಾಜ್ಯೋಸ್ತವ .
ಒಂದೇ ಜಲ , ಒಂದೇ ನೆಲ , ನಾವೆಲ್ಲಾ ಓಂದು ಎಂದಾಗ
ಭಯೋತದನೆಯನ್ನು ಮಟ್ಟಹಾಕಲು ನಾವಿದ್ದೇವೆ ಎಂದಾಗ
ಕನ್ನಡಾಂಬೆ ಕುವರರು ಪ್ರಾಣತ್ಯಾಗ ಮಾಡಿ ದೇಶಕ್ಕೆ ಸೇವೆ ಗೈದಾಗ
ಬಂದಿದೆ ಬಂದಿದೆ ಉತ್ಸವ ಉತ್ಸವ ಕನ್ನಡ ರಾಜ್ಯೋಸ್ತವ .
ಕೈ ಕಮಲ , ತೆನೆಹೊತ್ತ ಮಹಿಳೆ , ತರೇವಾರಿ ಪಕ್ಷ್ಯಗಳ ಪ್ರನಲಿಕೆಗಳು ಬಿಡುಗಡೆಯಾದಾಗ
ಕೂನೆಗು ಜನ ಕಮಲದ ಕೈ ಹಿಡಿದು ಯದಿಯುರಪ್ಪನು ಮಂತ್ರಿಯಾದಗಾ
ಮದ್ಯೆ ಮದ್ಯೆ ಶೋಬಕ್ಕ , ರೆಡ್ಡಿಯವರ ಬಿಕ್ಕಟ್ಟು ತಲೆದೋರಿದಾಗ
ಬಂದಿದೆ ಬಂದಿದೆ ಉತ್ಸವ ಉತ್ಸವ ಕನ್ನಡ ರಾಜ್ಯೋಸ್ತವ .
ನಮ್ಮ ನಮ್ಮಲ್ಲಿನ ಭಿನ್ನಭಿಪ್ರಯಾಗಳು ದೂರಾದಾಗ
ಕನ್ನಡ ನೆಲ ಜಲ ಜನ ನಾವೆಲ್ಲಾ ಓಂದು ಎಂದಾಗ
ನಮ್ಮಲ್ಲಿನ ಪ್ರತಿಭೆಗಳು ಬೆಳಕಿಗೆ ಬಂದಾಗ
ಮಾತ್ರ
ಬಂದಿದೆ ಬಂದಿದೆ ಉತ್ಸವ ಉತ್ಸವ ಕನ್ನಡ ರಾಜ್ಯೋಸ್ತವ
|